ನಮ್ಮ ತಾತ ವೇ॥ ಬ್ರ ॥ ಶ್ರಿ ॥ ಕೆ. ಕೃಷ್ಣ ಭಾಗವತರ್
ಇಲ್ಲಿ
ಲಗ್ಗತಿಸಿರುವ ಪ್ರಶಸ್ತಿ ಪತ್ರ, ನಮ್ಮ ತಾತ ವೇ॥ ಬ್ರ ॥ ಶ್ರಿ ॥ ಕೆ. ಕೃಷ್ಣ ಭಾಗವತರ್
ನವರಿಗೆ 1950 ಇಸವಿಯಲ್ಲಿ ' ಕೀರ್ತನ ಕಲಾಭೂಷಣ' ಬಿರುದನ್ನು ದೇವನಹಳ್ಳಿಯ ಪುರಜನರು
ನೀಡಿರುವುದು.
ನಮ್ಮ ತಾತನವರು ಮೂಲತಃ ತುಮಕೂರಿನ ಕುಣಿಗಲ್ಲಿನವರು ನಂತರ
ತುಮಕೂರಿನಲ್ಲಿ ಹರಿಕಥ ವಿಧ್ವಾನರಾಗಿ ತುಂಬಾ ಸುಪ್ರಸಿದ್ದರು, ಇವರ ಮೊಮ್ಮಕ್ಕಳಾದ ನಾವೇ
ಭಾಗ್ಯಶಾಲಿಗಳು.
No comments:
Post a Comment